ದಿನಕ್ಕೆ 1000 ಹಣಗಳಿಸಿ ಮನೆಯಲ್ಲಿ ಕೆಲಸ ಮಾಡಿ. ವಿಷಯಕ್ಕೆ ಹೋಗಿ

15

ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ

  ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ,  ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ,  ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು.  ಇದು ಐದ...

ದಿನಕ್ಕೆ 1000 ಹಣಗಳಿಸಿ ಮನೆಯಲ್ಲಿ ಕೆಲಸ ಮಾಡಿ.

ದಿನಕ್ಕೆ 1000 ಹಣಗಳಿಸಿ ಮನೆಯಲ್ಲಿ ಕೆಲಸ ಮಾಡಿ.


ಹೌದು ನಿಜ ದಿನಕ್ಕೆ ಒಂದು ಸಾವಿರ ಸಂಪಾದಿಸುವ ಒಂದು ಉದ್ಯೋಗ ಯಾವುದೇ ಬಂಡವಾಳವಿಲ್ಲದೆ ದಿನಕ್ಕೆ ಸಾವಿರಾರು ರೂಪಾಯಿ ದುಡಿಯುವ ಅವಕಾಶ ನಿಮಗಿದೆ. ಹಾಗಿದ್ದರೆ ಬನ್ನಿ ನೋಡೋಣ ಬಂಡವಾಳವಿಲ್ಲದೆ ಯಾವ ಉದ್ದಿಮೆಯನ್ನು ಪ್ರಾರಂಭಿಸಬಹುದು. ಯಾವ ಉದ್ದಿಮೆ ಪ್ರಾರಂಭಿಸಲು ಹಣ ಬೇಕೇ ಬೇಕು ಆದರೆ ಹಣವಿಲ್ಲದೆ ಹೇಗೆ ದಿನಕ್ಕೆ ಒಂದು ಸಾವಿರ ಗಳಿಸಬಹುದು ಇಲ್ಲಿದೆ ವಿವರ. 

https://www.profitablecpmrate.com/z76addm6?key=1ec54d5f1a74c0b1fbf5a7a4e0285c38

ಜನರು ಜೀವನ ನಡೆಸುವುದು ತುಂಬಾನೇ ಕಷ್ಟವಾಗಿದೆ ಹಾಗಿದ್ದರೆ ದುಡಿಯುವ ಸಂಬಳ ಯಾವುದಕ್ಕೂ ಸಾಕಾಗುತ್ತಿಲ್ಲ. ದಿನನಿತ್ಯ ಖರ್ಚುಗಳು ವ್ಯರ್ಥವಾಗಿ ಹೋಗುತ್ತಿದೆ. ಒಂದು ಕುಟುಂಬ ದಿನಕ್ಕೆ ಸಾವಿರ ದುಡಿಯಲು ಹೋದರೆ ಮತ್ತೆ ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. 

https://www.profitablecpmrate.com/z76addm6?key=1ec54d5f1a74c0b1fbf5a7a4e0285c38

ದುಡಿಯಲು ಹೋಗಬೇಕೆಂದರೆ ಸಮಯವೂ ವ್ಯರ್ಥ ಹಾಗೂ  ಕುಟುಂಬಕ್ಕೂ ಸಮಯ ಕೊಡಲು ಆಗುತ್ತಿಲ್ಲ. ಇದರಿಂದ ಸಾಲುವು ಜಾಸ್ತಿ ಕಟ್ಟಲು ಹಣ ಕೂಡ ಸಿಗುತ್ತಿಲ್ಲ ಈ ಎಲ್ಲ ಚಿಂತೆ ನಿಮಗಿದ್ದರೆ. 

ಇಲ್ಲಿದೆ ಉದ್ದಿಮೆಯ ವಿವರ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿದರು ಕೂಡ ನೀವು ಅತೀ ಹೆಚ್ಚಿನ ಸಂಪಾದನೆ ಮಾಡಬಹುದು ಯಾವುದೇ ಬಂಡವಾಳ ಇಲ್ಲದೆ. ಉದ್ದಿಮೆಯನ್ನು ಪ್ರಾರಂಭಿಸಬಹುದು. ಕುಟುಂಬದ ಜೊತೆ ಕೂಡಿ ಸಮಯಾನು ವ್ಯರ್ಥ ಇಲ್ಲದೆ ಒಂದಿಷ್ಟು ಸಂಪಾದಿಸಬಹುದು. ಇದನ್ನು ತತ್ ತಕ್ಷಣ ಪ್ರಾರಂಭಿಸಬಹುದು. 


ಇಲ್ಲಿದೆ ಉದ್ದಿಮೆಯ ವಿವರ.

1. ಡೈರೆಕ್ಟ್ ಸೇಲ್ಲಿಂಗ್ ( Direct Selling ):
ಇಲ್ಲಿ ಯಾವುದೇ ಬಂಡವಾಳದ ಅಗತ್ಯವಿಲ್ಲ ಹಾಗೂ ತಕ್ಷಣ ಪ್ರಾರಂಭಿಸಬಹುದು ಇಲ್ಲಿ ನಿಮಗೆ ಟ್ರೈನಿಂಗ್ ಗಳು ಲಭ್ಯವಿರುತ್ತದೆ. ಅದರ ಮೂಲಕ ನೀವು ಇನ್ನೊಬ್ಬರಿಗೆ ವಿವರವನ್ನು ತಿಳಿಸಿ ಪ್ರಾಡಕ್ಟ್ ಗಳನ್ನು ತಲುಪಿಸಿ. ದಿನಕ್ಕೆ 1000 ಮತ್ತು  5000 ಸಾವಿರದ ತನಕ ದೊರೆಯುತ್ತದೆ.


2. ಅಫೈಲೆಟ್ ಮಾರ್ಕೆಟಿಂಗ್ ( Affilite Marketing ) :
ಇಲ್ಲಿ ಯಾವುದೇ ಬಂಡವಾಳದ ಅಗತ್ಯವಿಲ್ಲ ಇಂದೆ ಶುರೂ ಮಾಡಬಹುದು ಇಲ್ಲಿ ಅಗತ್ಯವಿರುವ ಕೋರ್ಸ್ ಗಳನ್ನು ಇನ್ನೊಬ್ಬರಿಗೆ ಶೇರ್ ಮಾಡುವುದರ ಮೂಲಕ ದಿನಕ್ಕೆ 2000 ದಿಂದ 10,000 ಸಾವಿರದ ತನಕ ಪಡೆಯಬಹುದು 

3. ರೆಫರ್ ಅಂಡ್ ಅರ್ನ್ ( Reffer And Earn ) :
ಇದೊಂದು ರೆಫೆರಿಂಗ್ ಪ್ರೋಗ್ರಾಮ್ ಅಂತ ಹೇಳಬಹುದು ಇದರಲ್ಲಿ ಬ್ಯಾಂಕಿಗೆ ಆಗಿರಬಹುದು ಹಾಗೂ ಇತರೆ ಕೆಲವು ಸೌಲಭ್ಯಗಳನ್ನು ಜನರಿಗೆ ತಲುಪಿಸುವುದರ ಮೂಲಕ ರೆಫರ್ ಅಂಡ್ ಮೂಲಕ ದಿನಕ್ಕೆ 1 ಸಾವಿರದಿಂದ 5000 ತನಕ ಸಂಪಾದಿಸಬಹುದು 

https://www.profitablecpmrate.com/z76addm6?key=1ec54d5f1a74c0b1fbf5a7a4e0285c38
               



 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ I coffee shop near me

ಮಲೆನಾಡಿನಲ್ಲಿ ಇಷ್ಟೊಂದು ಅದ್ಭುತವಾದ ಕಾಫಿ, ಇಷ್ಟು ಪ್ರಯೋಜನಗಳು ನಿಜವೇ ಹೌದೇ.?  Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ  ಮಲೆನಾಡ ಸೌಂದರ್ಯ ಎಷ್ಟು ಅದ್ಭುತವೊ ಅದಕ್ಕಿಂತ ಅದ್ಭುತ ನಮ್ಮ ಚಿಕ್ಕಮಂಗಳೂರಿನಲ್ಲಿ ಬೆಳೆಯುವಂತಹ ಅದ್ಭುತವಾದ ಕಾಫಿ ಬೀಜ ಅದರಿಂದ ತಯಾರಿಸಿ ಕುಡಿಯುವ ಅದ್ಭುತ ಕಾಫಿ ಆಹಾ ಏನು ಅದ್ಭುತ ರುಚಿ ಇದಿರಬಹುದು.! ಕಾಫಿ ಮಾಡುವ ವಿಧಾನ ಈ ಕೆಳಗೆ ನಿಮಗೆ ವಿಡಿಯೋ ಮೂಲಕ ತೋರಿಸುತ್ತೇವೆ.  ಅತೀ ಹೆಚ್ಚು ನಮ್ಮ ಆರ್ಟಿಕಲ್ ಶೇರ್ ಮಾಡಿದವರಿಗೆ 13C Redmi 5G ಆಕರ್ಷಕ ಬಹುಮಾನ ಗೆಲ್ಲಿ  ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಕುದಿಸಿದ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು instant Coffee ☕ ಪುಡಿಯನ್ನು ಬಳಸಿ ನಂತರ ಕಾಫಿಯನ್ನು ಸೊಸಿ ಕುಡಿಯಬೇಕು. https://youtu.be/FJPCzk7eWbk?si=tR75C_Ofnw3iPmMb ಕಾಫಿ ಮಾಡುವ ವಿಧಾನ ನೋಡಿದ್ದೀರಿ ಅಲ್ಲವೇ.? ಹಾಗಾದರೆ ಇದರ ಪ್ರಯೋಜನಗಳನ್ನು ಒಮ್ಮೆ ನೋಡಿ ಬರೋಣ..!! https://youtu.be/-G7ubR8v88o?si=H3syp_1PRLqKkPZS * ಕಾಫಿ ಕುಡಿಯುವುದರಿಂದ ಕೊಬ್ಬಿನ ಅಂಶ ಮತ್ತು ಬೊಜ್ಜು ಕಡಿಮೆಯಾಗುತ್ತದೆ. * ಕಾಫಿ ಕುಡಿಯುವುದರಿಂದ ತುಂಬಾ ಚೆನ್ನಾಗಿ ಕಾಣುತ್ತೀರಿ.  * ಕಾಫಿ ಕುಡಿಯುವುದರಿಂದ ದಣಿವನ್ನು ನೀಗಿಸಬಹುದು. * ಕಾಫಿ ಕುಡಿಯುವು...

"ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.

 "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ದಿನಾಂಕ 15/02/2025 ರ ಶನಿವಾರದಂದು ನಡೆದ ನಮ್ಮ "ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್" ಸಂಸ್ಥೆಯ 2 ನೇ ವರ್ಷದ ವಾರ್ಷಿಕೋತ್ಸವ ಮತ್ತು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಇವರ ಜಂಟೀ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಹಲವು ವಿಶೇಷತೆಗಳಿಂದ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ವೇದಮೂರ್ತಿ ಶ್ರೀ ಜಗದೀಶ್ ಭಟ್ ಇವರ ಗೌರವ ಉಪಸ್ಥಿತಿಯಲ್ಲಿ ಸಹಕಾರಿ ದ್ವಯರಾದ ಶ್ರೀ ರಾಜು ಪೂಜಾರಿ ಮತ್ತು ಮೋಹನ್ ಪೂಜಾರಿ ಉಪ್ಪುಂದ, ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪೂಜಾರಿ ಅರೆಹೊಳೆ,ಹಿರೀಯ ನಿವೃತ್ತ ಶಿಕ್ಷಕರಾದ ಶ್ರೀ ಮಹಾಬಲ ಮಾಷ್ಟ್ರು, ಉದ್ಯಮಿಗಳಾದ ಶ್ರೀ ಶಿವರಾಜ್ ಪೂಜಾರಿ ಗೋಳಿಹೊಳೆ, ಗೋಪಾಲ್ ಪೂಜರಿ ವಸ್ರೆ, ಸ್ಥಳೀಯ ಜನಪ್ರತಿನಿಧಿಗಳಾದ ಶ್ರೀ ಕುಪ್ಪಯ್ಯ ಬಿಲ್ಲವ, ಮತ್ತು ರಾಜೇಶ್ ಕೊಠಾರಿ ಇವರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉಧ್ಘಾಟನೆಗೊಂಡಿತು, ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ...

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11          aishwarya_shindogi_official ಬಿಗ್ಗ್ ಬಾಸ್ (  Big Boss session 11 ) ನಲ್ಲಿ contenst ಐಶ್ವರ್ಯ ಸಿಂದೊಗಿ   ಯಾರಿಗೆ ತಾನೇ ಇಷ್ಟ ಇಲ್ಲ ಕರ್ನಾಟಕ ಜನತೆ ಅವರು ಅದ್ಬುತ contenst ಅಂಥ ಹೇಳುತ್ತಿದ್ದಾರೆ.  CashKaro Download App Earn Every Day money 💰🤑 ಬಿಗ್ ಬಾಸ್ ಸೀಸನ್ ನಲ್ಲಿ ಅವರು ಧರ್ಮ ಅವ್ರನ್ನ frindship ಮಾಡಿದ್ದು. ಅವರ ಜೋಡಿ ಕರ್ಣಾಟಕ ಜನತೆ ತುಂಬಾ ಇಷ್ಟ ಪಟ್ಟಿದ್ದಾರೆ.  ಹಾಗೂ ಬಿಗ್ ಬಾಸ್ ನಲ್ಲಿ ಶಿಶಿರ , ಭವ್ಯ , ಧನರಾಜ್ ,  ಗೌತಮಿ , ಉಗ್ರಂ ಮಂಜು , ಗೋಲ್ಡ್ ಸುರೇಶ್ , ಮೊಕ್ಷಿತ, ವಿಕ್ರಂ , ಧರ್ಮ , ಚೈತ್ರ ಕುಂದಾಪ್ರ , ಅನುಷ ರೈ ಮತ್ತಿತರ ಜೊತೆ ಜೋಡಿ ಆಗಿ ಸ್ನೇಹವನ್ನು ಬೆಳೆಸಿದ್ದಾರೆ.                           monetag ಅತೀ ಹೆಚ್ಚಿನ ನ್ಯೂಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ...