ಬೈಂದೂರು ವತ್ತಿನೆಣ್ಣೆ ಸಮೀಪ ರಾಘವೇಂದ್ರ ಮಠ ದ ಹತ್ತಿರ ಬೆಂಕಿ ದುರಂತ
ಇಂದು ಮದ್ಯಾಹ್ನ 3:೦೦ ಗಂಟೆ ಸಮಯ ದಲ್ಲಿ, ರಾಘವೇಂದ್ರ ಮಠ ದ ಹತ್ತಿರ ರಸ್ತೆ ಯ ಬದಿಯಲ್ಲಿ ಬೆಂಕಿ ಹತ್ತಿಕೊಂಡಿದನ್ನ ನೋಡಿ, ಫಾರೆಸ್ಟ್ ಇಲಾಖೆ ಗೆ ಕಾಲ್ ಮಾಡಿ, ಅಗ್ನಿ ಶಾಮಕ ದವರಿಗೆ ಜನರು ಕಾಲ್ ಮಾಡಿದ್ದಾರೆ , ಅಗ್ನಿ ಶಾಮಕದವರಿಗೆ ಬೇರೆ ಕಡೆ ಕರೆಬಂದಿದ್ದರಿಂದ ಅಗ್ನಿ ಶಾಮಕ ಸಿಗಲಿಲ್ಲ, ಆಮೇಲೆ ಭಟ್ಕಳ ಕ್ಕೆ ಕರೆಮಾಡಿ, ಅಗ್ನಿ ಶಾಮಕದವನ್ನ ಕರೆಸಿ, ಫಾರೆಸ್ಟ್ ಇಲಾಖೆ ಅವರ ಜೊತೆ ಯಲ್ಲಿ ಬೆಂಕಿ ನಂದಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿದವರು ಧನ್ಯವಾದಗಳು. ಈ ಅಗ್ನಿಯೂ ಯಾವ ಕಾರಣಕ್ಕೆ ಆಗಿದೆ ಎಂದು. ತನಿಖೆ ನಡೆಯುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳು. ಅದಕ್ಕೆ ನಾವು ಚುರುಕು ಮಾಡುತ್ತಿದ್ದಾರೆ.
ಅಗ್ನಿ ನಂದಿಸಲು ತುಂಬಾನೇ ಶ್ರಮ ಪಟ್ಟಿದ್ದು ಅಗ್ನಿಶಾಮಕದವರು ಕೊನೆಗೂ ನಂದಿಸಲು ಯಶಸ್ವಿಯಾದರು.
ಕಾಮೆಂಟ್ಗಳು