ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ ವಿಷಯಕ್ಕೆ ಹೋಗಿ

15

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.  ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..

ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ

ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ 


ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ

ಎಲ್ಲಿ ಬರುತ್ತೆ?


ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಸುಮಾರು 30 ಕಿಲೋಮೀಟರ್ ಸಮೀಪ ಇರುವ ಕೊಲ್ಲೂರು ಹತ್ತಿರವಿರುವ ಶ್ರೀ ಕ್ಷೇತ್ರವಾದ  ಮಾರಣಕಟ್ಟೆ ಶ್ರೀ ಬ್ರ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ

ಯಾವಾಗ?

ಇದೇ ಬರುವ ಜನವರಿ 14  2025 ರಂದು ಊರಿನಲ್ಲಿ ವಿಜೃಂಭಣೆ ಇಂದ ಆಚರಣೆ ಆಗುವುದು 

ಏನು ವಿಶೇಷತೆ? ಮತ್ತು ಯಾವ ಸೇವೆಗಳು ಇದೆ ?


ಜಾತ್ರೆಯದಿನ ರಾತ್ರಿ 8.00 ಗಂಟೆಯ ವರೆಗೆ  ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುತ್ತವೆ. ತದನಂತರ ಯಾವುದೇ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುವುದಿಲ್ಲ. 

ಮಾರನೆಯ ದಿನ ಏನು ವಿಶೇಷತೆ ಇದೆ.


ಮಾರನೇ ದಿನ ದಿನಾಂಕ 15 ರಂದು ಬೆಳಿಗ್ಗೆ ಗಂಟೆ 7:30 ರ ಅಂತರ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ಜರುಗುತ್ತದೆ. ಭಕ್ತಾದಿಗಳು ಇದಕ್ಕೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಮುಕ್ತೇಶ್ವರರು ಸದಾಶಿವ್ ಶೆಟ್ಟಿ ಅವರು ತಿಳಿಸಿದ್ದಾರೆ.

ಊರ ಗ್ರಾಮಸ್ಥರು ಹಾಗೂ ಪರವೂರ ಗ್ರಾಮಸ್ಥರು ಹಾಗೂ ಎಲ್ಲಾ ಭಕ್ತಾದಿಗಳು ಸೇರಿ ಈ ಸೇವೆಯಲ್ಲಿ ಪಾಲ್ಗೊಂಡು ಚಂದಗಾಣಿಸಿಕೊಡಬೇಕಾಗಿ ಹಾಗೂ ಗಂಧ ಪ್ರಸಾದವನ್ನು ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ತಿಳಿಸಿರುತ್ತಾರೆ. 

ಈ ಸ್ಥಳಕ್ಕೆ ಹೋಗುವುದು ಹೇಗೆ?



ಈ ದೇವರ ಮಹಿಮೆ ಏನಿದೆ?


ಶ್ರೀ ಬ್ರಹ್ಮಲಿಂಗೇಶ್ವರ ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಹಾಗೂ ಸದಾ ನಿಮ್ಮ ಉದ್ಯೋಗ ವ್ಯವಹಾರಗಳಿಗೆ ಉತ್ತಮ ಆದಾಯಗಳನ್ನು ಕೊಟ್ಟು ಕಾಪಾಡಲಿ ಹಾಗೂ ನಮ್ಮಲ್ಲಿ ದಿನನಿತ್ಯ ನಡೆಯುವಂತಹ ಅನ್ನಸಂತರ್ಪಣೆಗೆ ತಾವೆಲ್ಲರೂ ಭಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಮೂಲಗಳು ತಿಳಿಸಿರುತ್ತಾರೆ. 

ಬೇಡಿದ ವರವನ್ನು ಸದಾ ಕೊಡುವನು ನಮ್ಮಪ್ಪ ಶ್ರೀ ಬ್ರಹ್ಮಲಿಂಗೇಶ್ವರ ಒಮ್ಮೆ ಬೇಡಿದರೆ ತಕ್ಷಣಕ್ಕೆ ಪರಿಹರಿಸುವ ಒಂದು ಅದ್ಭುತ ದೈವಿ ಶಕ್ತಿ ಈ ದೇವರಿಗಿದ್ದು. ಆ ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಇದನ್ನು ಅತಿ ಹೆಚ್ಚು ಜನರಿಗೆ ಕಳುಹಿಸಿ. 






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ I coffee shop near me

ಮಲೆನಾಡಿನಲ್ಲಿ ಇಷ್ಟೊಂದು ಅದ್ಭುತವಾದ ಕಾಫಿ, ಇಷ್ಟು ಪ್ರಯೋಜನಗಳು ನಿಜವೇ ಹೌದೇ.?  Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ  ಮಲೆನಾಡ ಸೌಂದರ್ಯ ಎಷ್ಟು ಅದ್ಭುತವೊ ಅದಕ್ಕಿಂತ ಅದ್ಭುತ ನಮ್ಮ ಚಿಕ್ಕಮಂಗಳೂರಿನಲ್ಲಿ ಬೆಳೆಯುವಂತಹ ಅದ್ಭುತವಾದ ಕಾಫಿ ಬೀಜ ಅದರಿಂದ ತಯಾರಿಸಿ ಕುಡಿಯುವ ಅದ್ಭುತ ಕಾಫಿ ಆಹಾ ಏನು ಅದ್ಭುತ ರುಚಿ ಇದಿರಬಹುದು.! ಕಾಫಿ ಮಾಡುವ ವಿಧಾನ ಈ ಕೆಳಗೆ ನಿಮಗೆ ವಿಡಿಯೋ ಮೂಲಕ ತೋರಿಸುತ್ತೇವೆ.  ಅತೀ ಹೆಚ್ಚು ನಮ್ಮ ಆರ್ಟಿಕಲ್ ಶೇರ್ ಮಾಡಿದವರಿಗೆ 13C Redmi 5G ಆಕರ್ಷಕ ಬಹುಮಾನ ಗೆಲ್ಲಿ  ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಕುದಿಸಿದ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು instant Coffee ☕ ಪುಡಿಯನ್ನು ಬಳಸಿ ನಂತರ ಕಾಫಿಯನ್ನು ಸೊಸಿ ಕುಡಿಯಬೇಕು. https://youtu.be/FJPCzk7eWbk?si=tR75C_Ofnw3iPmMb ಕಾಫಿ ಮಾಡುವ ವಿಧಾನ ನೋಡಿದ್ದೀರಿ ಅಲ್ಲವೇ.? ಹಾಗಾದರೆ ಇದರ ಪ್ರಯೋಜನಗಳನ್ನು ಒಮ್ಮೆ ನೋಡಿ ಬರೋಣ..!! https://youtu.be/-G7ubR8v88o?si=H3syp_1PRLqKkPZS * ಕಾಫಿ ಕುಡಿಯುವುದರಿಂದ ಕೊಬ್ಬಿನ ಅಂಶ ಮತ್ತು ಬೊಜ್ಜು ಕಡಿಮೆಯಾಗುತ್ತದೆ. * ಕಾಫಿ ಕುಡಿಯುವುದರಿಂದ ತುಂಬಾ ಚೆನ್ನಾಗಿ ಕಾಣುತ್ತೀರಿ.  * ಕಾಫಿ ಕುಡಿಯುವುದರಿಂದ ದಣಿವನ್ನು ನೀಗಿಸಬಹುದು. * ಕಾಫಿ ಕುಡಿಯುವು...

"ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.

 "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ದಿನಾಂಕ 15/02/2025 ರ ಶನಿವಾರದಂದು ನಡೆದ ನಮ್ಮ "ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್" ಸಂಸ್ಥೆಯ 2 ನೇ ವರ್ಷದ ವಾರ್ಷಿಕೋತ್ಸವ ಮತ್ತು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಇವರ ಜಂಟೀ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಹಲವು ವಿಶೇಷತೆಗಳಿಂದ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ವೇದಮೂರ್ತಿ ಶ್ರೀ ಜಗದೀಶ್ ಭಟ್ ಇವರ ಗೌರವ ಉಪಸ್ಥಿತಿಯಲ್ಲಿ ಸಹಕಾರಿ ದ್ವಯರಾದ ಶ್ರೀ ರಾಜು ಪೂಜಾರಿ ಮತ್ತು ಮೋಹನ್ ಪೂಜಾರಿ ಉಪ್ಪುಂದ, ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪೂಜಾರಿ ಅರೆಹೊಳೆ,ಹಿರೀಯ ನಿವೃತ್ತ ಶಿಕ್ಷಕರಾದ ಶ್ರೀ ಮಹಾಬಲ ಮಾಷ್ಟ್ರು, ಉದ್ಯಮಿಗಳಾದ ಶ್ರೀ ಶಿವರಾಜ್ ಪೂಜಾರಿ ಗೋಳಿಹೊಳೆ, ಗೋಪಾಲ್ ಪೂಜರಿ ವಸ್ರೆ, ಸ್ಥಳೀಯ ಜನಪ್ರತಿನಿಧಿಗಳಾದ ಶ್ರೀ ಕುಪ್ಪಯ್ಯ ಬಿಲ್ಲವ, ಮತ್ತು ರಾಜೇಶ್ ಕೊಠಾರಿ ಇವರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉಧ್ಘಾಟನೆಗೊಂಡಿತು, ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ...

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11          aishwarya_shindogi_official ಬಿಗ್ಗ್ ಬಾಸ್ (  Big Boss session 11 ) ನಲ್ಲಿ contenst ಐಶ್ವರ್ಯ ಸಿಂದೊಗಿ   ಯಾರಿಗೆ ತಾನೇ ಇಷ್ಟ ಇಲ್ಲ ಕರ್ನಾಟಕ ಜನತೆ ಅವರು ಅದ್ಬುತ contenst ಅಂಥ ಹೇಳುತ್ತಿದ್ದಾರೆ.  CashKaro Download App Earn Every Day money 💰🤑 ಬಿಗ್ ಬಾಸ್ ಸೀಸನ್ ನಲ್ಲಿ ಅವರು ಧರ್ಮ ಅವ್ರನ್ನ frindship ಮಾಡಿದ್ದು. ಅವರ ಜೋಡಿ ಕರ್ಣಾಟಕ ಜನತೆ ತುಂಬಾ ಇಷ್ಟ ಪಟ್ಟಿದ್ದಾರೆ.  ಹಾಗೂ ಬಿಗ್ ಬಾಸ್ ನಲ್ಲಿ ಶಿಶಿರ , ಭವ್ಯ , ಧನರಾಜ್ ,  ಗೌತಮಿ , ಉಗ್ರಂ ಮಂಜು , ಗೋಲ್ಡ್ ಸುರೇಶ್ , ಮೊಕ್ಷಿತ, ವಿಕ್ರಂ , ಧರ್ಮ , ಚೈತ್ರ ಕುಂದಾಪ್ರ , ಅನುಷ ರೈ ಮತ್ತಿತರ ಜೊತೆ ಜೋಡಿ ಆಗಿ ಸ್ನೇಹವನ್ನು ಬೆಳೆಸಿದ್ದಾರೆ.                           monetag ಅತೀ ಹೆಚ್ಚಿನ ನ್ಯೂಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ...