ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..
ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ
ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ
ಎಲ್ಲಿ ಬರುತ್ತೆ?
ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಸುಮಾರು 30 ಕಿಲೋಮೀಟರ್ ಸಮೀಪ ಇರುವ ಕೊಲ್ಲೂರು ಹತ್ತಿರವಿರುವ ಶ್ರೀ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ
ಯಾವಾಗ?
ಇದೇ ಬರುವ ಜನವರಿ 14 2025 ರಂದು ಊರಿನಲ್ಲಿ ವಿಜೃಂಭಣೆ ಇಂದ ಆಚರಣೆ ಆಗುವುದು
ಏನು ವಿಶೇಷತೆ? ಮತ್ತು ಯಾವ ಸೇವೆಗಳು ಇದೆ ?
ಜಾತ್ರೆಯದಿನ ರಾತ್ರಿ 8.00 ಗಂಟೆಯ ವರೆಗೆ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುತ್ತವೆ. ತದನಂತರ ಯಾವುದೇ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುವುದಿಲ್ಲ.
ಮಾರನೆಯ ದಿನ ಏನು ವಿಶೇಷತೆ ಇದೆ.
ಮಾರನೇ ದಿನ ದಿನಾಂಕ 15 ರಂದು ಬೆಳಿಗ್ಗೆ ಗಂಟೆ 7:30 ರ ಅಂತರ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ಜರುಗುತ್ತದೆ. ಭಕ್ತಾದಿಗಳು ಇದಕ್ಕೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಮುಕ್ತೇಶ್ವರರು ಸದಾಶಿವ್ ಶೆಟ್ಟಿ ಅವರು ತಿಳಿಸಿದ್ದಾರೆ.
ಊರ ಗ್ರಾಮಸ್ಥರು ಹಾಗೂ ಪರವೂರ ಗ್ರಾಮಸ್ಥರು ಹಾಗೂ ಎಲ್ಲಾ ಭಕ್ತಾದಿಗಳು ಸೇರಿ ಈ ಸೇವೆಯಲ್ಲಿ ಪಾಲ್ಗೊಂಡು ಚಂದಗಾಣಿಸಿಕೊಡಬೇಕಾಗಿ ಹಾಗೂ ಗಂಧ ಪ್ರಸಾದವನ್ನು ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ತಿಳಿಸಿರುತ್ತಾರೆ.
ಈ ಸ್ಥಳಕ್ಕೆ ಹೋಗುವುದು ಹೇಗೆ?
ಈ ದೇವರ ಮಹಿಮೆ ಏನಿದೆ?
ಶ್ರೀ ಬ್ರಹ್ಮಲಿಂಗೇಶ್ವರ ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಹಾಗೂ ಸದಾ ನಿಮ್ಮ ಉದ್ಯೋಗ ವ್ಯವಹಾರಗಳಿಗೆ ಉತ್ತಮ ಆದಾಯಗಳನ್ನು ಕೊಟ್ಟು ಕಾಪಾಡಲಿ ಹಾಗೂ ನಮ್ಮಲ್ಲಿ ದಿನನಿತ್ಯ ನಡೆಯುವಂತಹ ಅನ್ನಸಂತರ್ಪಣೆಗೆ ತಾವೆಲ್ಲರೂ ಭಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಮೂಲಗಳು ತಿಳಿಸಿರುತ್ತಾರೆ.
ಬೇಡಿದ ವರವನ್ನು ಸದಾ ಕೊಡುವನು ನಮ್ಮಪ್ಪ ಶ್ರೀ ಬ್ರಹ್ಮಲಿಂಗೇಶ್ವರ ಒಮ್ಮೆ ಬೇಡಿದರೆ ತಕ್ಷಣಕ್ಕೆ ಪರಿಹರಿಸುವ ಒಂದು ಅದ್ಭುತ ದೈವಿ ಶಕ್ತಿ ಈ ದೇವರಿಗಿದ್ದು. ಆ ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಇದನ್ನು ಅತಿ ಹೆಚ್ಚು ಜನರಿಗೆ ಕಳುಹಿಸಿ.
ಕಾಮೆಂಟ್ಗಳು