ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ, ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ, ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು. ಇದು ಐದ...
ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ
ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ
ಎಲ್ಲಿ ಬರುತ್ತೆ?
ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಸುಮಾರು 30 ಕಿಲೋಮೀಟರ್ ಸಮೀಪ ಇರುವ ಕೊಲ್ಲೂರು ಹತ್ತಿರವಿರುವ ಶ್ರೀ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ
ಯಾವಾಗ?
ಇದೇ ಬರುವ ಜನವರಿ 14 2025 ರಂದು ಊರಿನಲ್ಲಿ ವಿಜೃಂಭಣೆ ಇಂದ ಆಚರಣೆ ಆಗುವುದು
ಏನು ವಿಶೇಷತೆ? ಮತ್ತು ಯಾವ ಸೇವೆಗಳು ಇದೆ ?
ಜಾತ್ರೆಯದಿನ ರಾತ್ರಿ 8.00 ಗಂಟೆಯ ವರೆಗೆ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುತ್ತವೆ. ತದನಂತರ ಯಾವುದೇ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುವುದಿಲ್ಲ.
ಮಾರನೆಯ ದಿನ ಏನು ವಿಶೇಷತೆ ಇದೆ.
ಮಾರನೇ ದಿನ ದಿನಾಂಕ 15 ರಂದು ಬೆಳಿಗ್ಗೆ ಗಂಟೆ 7:30 ರ ಅಂತರ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ಜರುಗುತ್ತದೆ. ಭಕ್ತಾದಿಗಳು ಇದಕ್ಕೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಮುಕ್ತೇಶ್ವರರು ಸದಾಶಿವ್ ಶೆಟ್ಟಿ ಅವರು ತಿಳಿಸಿದ್ದಾರೆ.
ಊರ ಗ್ರಾಮಸ್ಥರು ಹಾಗೂ ಪರವೂರ ಗ್ರಾಮಸ್ಥರು ಹಾಗೂ ಎಲ್ಲಾ ಭಕ್ತಾದಿಗಳು ಸೇರಿ ಈ ಸೇವೆಯಲ್ಲಿ ಪಾಲ್ಗೊಂಡು ಚಂದಗಾಣಿಸಿಕೊಡಬೇಕಾಗಿ ಹಾಗೂ ಗಂಧ ಪ್ರಸಾದವನ್ನು ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ತಿಳಿಸಿರುತ್ತಾರೆ.
ಈ ಸ್ಥಳಕ್ಕೆ ಹೋಗುವುದು ಹೇಗೆ?
ಈ ದೇವರ ಮಹಿಮೆ ಏನಿದೆ?
ಶ್ರೀ ಬ್ರಹ್ಮಲಿಂಗೇಶ್ವರ ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಹಾಗೂ ಸದಾ ನಿಮ್ಮ ಉದ್ಯೋಗ ವ್ಯವಹಾರಗಳಿಗೆ ಉತ್ತಮ ಆದಾಯಗಳನ್ನು ಕೊಟ್ಟು ಕಾಪಾಡಲಿ ಹಾಗೂ ನಮ್ಮಲ್ಲಿ ದಿನನಿತ್ಯ ನಡೆಯುವಂತಹ ಅನ್ನಸಂತರ್ಪಣೆಗೆ ತಾವೆಲ್ಲರೂ ಭಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಮೂಲಗಳು ತಿಳಿಸಿರುತ್ತಾರೆ.
ಬೇಡಿದ ವರವನ್ನು ಸದಾ ಕೊಡುವನು ನಮ್ಮಪ್ಪ ಶ್ರೀ ಬ್ರಹ್ಮಲಿಂಗೇಶ್ವರ ಒಮ್ಮೆ ಬೇಡಿದರೆ ತಕ್ಷಣಕ್ಕೆ ಪರಿಹರಿಸುವ ಒಂದು ಅದ್ಭುತ ದೈವಿ ಶಕ್ತಿ ಈ ದೇವರಿಗಿದ್ದು. ಆ ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಇದನ್ನು ಅತಿ ಹೆಚ್ಚು ಜನರಿಗೆ ಕಳುಹಿಸಿ.
ಕಾಮೆಂಟ್ಗಳು