ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ, ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ, ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು. ಇದು ಐದ...
ರಂಜಿತ್ ಶೆಟ್ಟಿ ಅವರು ಅನಾಥಾಶ್ರಮ ಕಟ್ಟಿದ್ದು ಹೇಗೆ? ಮತ್ತು ಯಾಕೆ ? ಕುಂದಾಪುರದವರು ಎಲ್ಲೇ ಹೋದರು ಏನಾದರೂ ಸಾಧನೆ ಮಾಡೇ ಮಾಡುತ್ತಾರೆ ಇದನ್ನು ಇದನ್ನು ಒಮ್ಮೆ ಶೇರ್ ಮಾಡೋಣ
ರಂಜಿತ್ ಶೆಟ್ಟಿ ಅವರು ಅನಾಥಾಶ್ರಮ ಕಟ್ಟಿದ್ದು ಹೇಗೆ? ಮತ್ತು ಯಾಕೆ ? ಕುಂದಾಪುರದವರು ಎಲ್ಲೇ ಹೋದರು ಏನಾದರೂ ಸಾಧನೆ ಮಾಡೇ ಮಾಡುತ್ತಾರೆ ಇದನ್ನು ಇದನ್ನು ಒಮ್ಮೆ ಶೇರ್ ಮಾಡೋಣ.
ರಂಜಿತ್ ಶೆಟ್ಟಿ ಎಂದರೆ ಯಾರಿಗೆ ಗೊತ್ತಿಲ್ಲ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರಿಗೆ ಸಹಾಯ ಮಾಡುತ್ತಾ ಬೆಂಗಳೂರಿನ ಅತ್ಯಂತ ಪ್ರಖ್ಯಾತ ಹೊಂದಿದವರು.
ರಂಜಿತ್ ಶೆಟ್ಟಿ ಅವರು 1999 ಆಗಸ್ಟ್ 7 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಅಜ್ರಿ ಗ್ರಾಮದಲ್ಲಿ ರಾಜೀವ್ ಶೆಟ್ಟಿ ಮತ್ತು ಭಾರತಿ ದಂಪತಿಯ ಎರಡನೇ ಮಗನಾಗಿ ಜನಿಸಿದರು. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ ಬಡ ಕುಟುಂಬವಾದ್ದರಿಂದ ಕೂಲಿ ಮಾಡಿ ಮಗನನ್ನು ಸಾಕಿದರು. 10ನೇ ತರಗತಿವರೆಗೆ ಶಿಕ್ಷಣ ಮುಗಿಸಿದ ರಂಜಿತ್ ಮನೆ ತೊರೆದು ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ಪ್ರಾರಂಭದಲ್ಲಿ ಮಾಡಲು ಕೆಲಸವಿಲ್ಲದೇ, ಇರಲು ಮನೆಯೂ ಇಲ್ಲ, ಊಟವೂ ಇಲ್ಲದೇ ಮೂರು ಹಗಲು ಎರಡು ರಾತ್ರಿ ಕಮ್ಮನಹಳ್ಳಿ ಬಳಿಯ ಬಸ್ ನಿಲ್ದಾಣದ ಬಳಿಯೇ ತಂಗಿದ್ದರು. ಒಂದು ವರ್ಷ ಟೀ ಅಂಗಡಿಯಲ್ಲಿ ಕ್ಲೀನರ್ ಕೆಲಸ. ನಂತರ ಅವರು ತಮ್ಮದೇ ಆದ ಟೀ ಅಂಗಡಿಯನ್ನು ತೆರೆದರು. ಅವರು ಸತತ 7 ವರ್ಷಗಳಿಂದ ಇದನ್ನು ಮಾಡುತ್ತಿದ್ದಾರೆ. ಟೀ ಅಂಗಡಿ ನಡೆಸಿ ನಂತರ ಪ್ರತಿ ಭಾನುವಾರ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಮಲಗುವವರಿಗೆ ಊಟ ಹಾಕುತ್ತಿದ್ದರು.
ಪ್ರತಿ ಭಾನುವಾರ ಬೀದಿಗಿಳಿಯುವ ಬಡವರನ್ನು ಯಾರು ನೋಡುತ್ತಾರೆ ಮತ್ತು ಅವರ ಸ್ಥಿತಿಯನ್ನು ನೋಡುತ್ತಾರೆ? ಅವರಿಗೆ ಆಶ್ರಯ ನೀಡಬೇಕು, ಕಾಳಜಿ ವಹಿಸಬೇಕು, ಆಶ್ರಮ ನಿರ್ಮಿಸಬೇಕು ಎಂದು ಯೋಚಿಸಿ ಗೆಳೆಯರೊಂದಿಗೆ ಚರ್ಚಿಸಿದರು. ಟ್ರಸ್ಟ್ ಮಾಡೋಣ, ನೊಂದವರಿಗೆ ನೆರಳು ನೀಡೋಣ, ಹಸಿದವರ ಹಸಿವು ನೀಗಿಸೋಣ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿ ಎಂದು ಕೇಳಿದಾಗ ಸ್ನೇಹಿತರು ನಗುತ್ತಾ ಅವಮಾನಿಸಿದರು. ಛಲ ಬಿಡದ ರಂಜಿತ್ “ಆರೈಕೆ ಚಾರಿಟೇಬಲ್ ಟ್ರಸ್ಟ್” ಆರಂಭಿಸಿದರು. ತಮ್ಮ ಪ್ರಯತ್ನದಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಆರಂಭಿಸಿದರು. ಅವರು ನಿರಾಶ್ರಿತರಿಗೆ / ವ್ಯಕ್ತಿಗಳಿಗೆ ವರವಾಗಿ ಪರಿಣಮಿಸಿದರು.
ಆ ಕಷ್ಟವನ್ನು ಅವರೂ ಅನುಭವಿಸಿದ್ದರಿಂದ ಅವರಿಗೆ ಆ ಕಷ್ಟ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಅವರು ಮನೆಯಿಲ್ಲದವರಿಗೆ/ವ್ಯಕ್ತಿಗಳಿಗೆ ಸೇವೆ ಸಲ್ಲಿಸಲು ಸಮರ್ಪಿತರಾಗಿದ್ದಾರೆ. ರಕ್ತದಾನ ಶಿಬಿರ ನಡೆಸಿ 500ಕ್ಕೂ ಹೆಚ್ಚು ಜೀವಗಳನ್ನು ಉಳಿಸಿದ್ದಾರೆ. ಅವರು 80 ಕ್ಕೂ ಹೆಚ್ಚು ನಿರಾಶ್ರಿತರು/ವ್ಯಕ್ತಿಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೆಮ್ಮೆಪಡುತ್ತಾರೆ. ಸಾವಿರಾರು ಜನರ ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ


ಇಲ್ಲಿ ಕೊಟ್ಟಿರುವ ನಂಬರ್ಗೆ ವಾಟ್ಸಪ್ ಮೂಲಕ ಹಾಯ್ ಕಳಿಸಿ ಕರಾವಳಿಯ ನ್ಯೂಸ್ ಗಳನ್ನು ನೋಡಬಹುದು
ಕಾಮೆಂಟ್ಗಳು