ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ವಿಷಯಕ್ಕೆ ಹೋಗಿ

15

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.  ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..

ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.

ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.


ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಶಿರೂರುಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕಾಪ್ಸಿನೂರ್ ಮಹಮ್ಮದ್ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಗೌಸ್. ಮಾಜಿ ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಿ.ಯು .ದಿಲ್ಸದ್ ಬೇಗಂ ಹಾಗೂ ಸ್ಥಳೀಯ ಮುಖ್ಯಸ್ಥರಾದ ಮುಕ್ತಿಯರ್. ಅಲ್ಪಸಂಖ್ಯಾತರ ನಾಯಕರದ ಶಕೀಲ್ ಶಿರೂರು ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶ್ರೀಯುತ ಶಬ್ಬೀರ್ ಬೈಂದೂರ್ ಹಾಗೂ ಕಿಸಾನ್ ಘಟಕದ ಅಧ್ಯಕ್ಷರಾದ ಶ್ರೀಯುತ ವೀರಭದ್ರ ಗಾಣಿಗ ಬೈಂದೂರು,ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಲಕ್ಷ್ಮಣ್ ಬೈಂದೂರು ಜೊತೆ ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಮಾಜಿ ಶಾಸಕರಾದ ಗೋಪಾಲ ಪೂಜಾರಿರವರಿಗೆ ವಿಚಾರವನ್ನು ದೂರವಾಣಿ ಮೂಲಕ ತಿಳಿಸಿ ಗ್ರಾಮ ಪಂಚಾಯತ್ ಗ್ರಾಮಾಧಿಕಾರಿಗಳಿಗೆ ಹಾಗೂ ಬೈಂದೂರು ತಾಲೂಕು ತಹಸಿಲ್ದಾರ್ ಅವರಿಗೆ ಪರಿಹಾರವನ್ನು ಈ ಬಡ ಕುಟುಂಬಕ್ಕೆ ನೀಡಬೇಕಾಗಿ ವಿನಂತಿ ಮಾಡಿಕೊಳ್ಳಲಾಯಿತು.

ಕುಂದಾಪುರ ಬೈಂದೂರು ಸುದ್ದಿಗಳನ್ನು ಹಾಗೂ ಜಾಹಿರಾತುಗಳನ್ನು ಕೊಡಲು 9082451853

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ I coffee shop near me

ಮಲೆನಾಡಿನಲ್ಲಿ ಇಷ್ಟೊಂದು ಅದ್ಭುತವಾದ ಕಾಫಿ, ಇಷ್ಟು ಪ್ರಯೋಜನಗಳು ನಿಜವೇ ಹೌದೇ.?  Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ  ಮಲೆನಾಡ ಸೌಂದರ್ಯ ಎಷ್ಟು ಅದ್ಭುತವೊ ಅದಕ್ಕಿಂತ ಅದ್ಭುತ ನಮ್ಮ ಚಿಕ್ಕಮಂಗಳೂರಿನಲ್ಲಿ ಬೆಳೆಯುವಂತಹ ಅದ್ಭುತವಾದ ಕಾಫಿ ಬೀಜ ಅದರಿಂದ ತಯಾರಿಸಿ ಕುಡಿಯುವ ಅದ್ಭುತ ಕಾಫಿ ಆಹಾ ಏನು ಅದ್ಭುತ ರುಚಿ ಇದಿರಬಹುದು.! ಕಾಫಿ ಮಾಡುವ ವಿಧಾನ ಈ ಕೆಳಗೆ ನಿಮಗೆ ವಿಡಿಯೋ ಮೂಲಕ ತೋರಿಸುತ್ತೇವೆ.  ಅತೀ ಹೆಚ್ಚು ನಮ್ಮ ಆರ್ಟಿಕಲ್ ಶೇರ್ ಮಾಡಿದವರಿಗೆ 13C Redmi 5G ಆಕರ್ಷಕ ಬಹುಮಾನ ಗೆಲ್ಲಿ  ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಕುದಿಸಿದ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು instant Coffee ☕ ಪುಡಿಯನ್ನು ಬಳಸಿ ನಂತರ ಕಾಫಿಯನ್ನು ಸೊಸಿ ಕುಡಿಯಬೇಕು. https://youtu.be/FJPCzk7eWbk?si=tR75C_Ofnw3iPmMb ಕಾಫಿ ಮಾಡುವ ವಿಧಾನ ನೋಡಿದ್ದೀರಿ ಅಲ್ಲವೇ.? ಹಾಗಾದರೆ ಇದರ ಪ್ರಯೋಜನಗಳನ್ನು ಒಮ್ಮೆ ನೋಡಿ ಬರೋಣ..!! https://youtu.be/-G7ubR8v88o?si=H3syp_1PRLqKkPZS * ಕಾಫಿ ಕುಡಿಯುವುದರಿಂದ ಕೊಬ್ಬಿನ ಅಂಶ ಮತ್ತು ಬೊಜ್ಜು ಕಡಿಮೆಯಾಗುತ್ತದೆ. * ಕಾಫಿ ಕುಡಿಯುವುದರಿಂದ ತುಂಬಾ ಚೆನ್ನಾಗಿ ಕಾಣುತ್ತೀರಿ.  * ಕಾಫಿ ಕುಡಿಯುವುದರಿಂದ ದಣಿವನ್ನು ನೀಗಿಸಬಹುದು. * ಕಾಫಿ ಕುಡಿಯುವು...

"ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.

 "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ದಿನಾಂಕ 15/02/2025 ರ ಶನಿವಾರದಂದು ನಡೆದ ನಮ್ಮ "ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್" ಸಂಸ್ಥೆಯ 2 ನೇ ವರ್ಷದ ವಾರ್ಷಿಕೋತ್ಸವ ಮತ್ತು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಇವರ ಜಂಟೀ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಹಲವು ವಿಶೇಷತೆಗಳಿಂದ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ವೇದಮೂರ್ತಿ ಶ್ರೀ ಜಗದೀಶ್ ಭಟ್ ಇವರ ಗೌರವ ಉಪಸ್ಥಿತಿಯಲ್ಲಿ ಸಹಕಾರಿ ದ್ವಯರಾದ ಶ್ರೀ ರಾಜು ಪೂಜಾರಿ ಮತ್ತು ಮೋಹನ್ ಪೂಜಾರಿ ಉಪ್ಪುಂದ, ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪೂಜಾರಿ ಅರೆಹೊಳೆ,ಹಿರೀಯ ನಿವೃತ್ತ ಶಿಕ್ಷಕರಾದ ಶ್ರೀ ಮಹಾಬಲ ಮಾಷ್ಟ್ರು, ಉದ್ಯಮಿಗಳಾದ ಶ್ರೀ ಶಿವರಾಜ್ ಪೂಜಾರಿ ಗೋಳಿಹೊಳೆ, ಗೋಪಾಲ್ ಪೂಜರಿ ವಸ್ರೆ, ಸ್ಥಳೀಯ ಜನಪ್ರತಿನಿಧಿಗಳಾದ ಶ್ರೀ ಕುಪ್ಪಯ್ಯ ಬಿಲ್ಲವ, ಮತ್ತು ರಾಜೇಶ್ ಕೊಠಾರಿ ಇವರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉಧ್ಘಾಟನೆಗೊಂಡಿತು, ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ...

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11          aishwarya_shindogi_official ಬಿಗ್ಗ್ ಬಾಸ್ (  Big Boss session 11 ) ನಲ್ಲಿ contenst ಐಶ್ವರ್ಯ ಸಿಂದೊಗಿ   ಯಾರಿಗೆ ತಾನೇ ಇಷ್ಟ ಇಲ್ಲ ಕರ್ನಾಟಕ ಜನತೆ ಅವರು ಅದ್ಬುತ contenst ಅಂಥ ಹೇಳುತ್ತಿದ್ದಾರೆ.  CashKaro Download App Earn Every Day money 💰🤑 ಬಿಗ್ ಬಾಸ್ ಸೀಸನ್ ನಲ್ಲಿ ಅವರು ಧರ್ಮ ಅವ್ರನ್ನ frindship ಮಾಡಿದ್ದು. ಅವರ ಜೋಡಿ ಕರ್ಣಾಟಕ ಜನತೆ ತುಂಬಾ ಇಷ್ಟ ಪಟ್ಟಿದ್ದಾರೆ.  ಹಾಗೂ ಬಿಗ್ ಬಾಸ್ ನಲ್ಲಿ ಶಿಶಿರ , ಭವ್ಯ , ಧನರಾಜ್ ,  ಗೌತಮಿ , ಉಗ್ರಂ ಮಂಜು , ಗೋಲ್ಡ್ ಸುರೇಶ್ , ಮೊಕ್ಷಿತ, ವಿಕ್ರಂ , ಧರ್ಮ , ಚೈತ್ರ ಕುಂದಾಪ್ರ , ಅನುಷ ರೈ ಮತ್ತಿತರ ಜೊತೆ ಜೋಡಿ ಆಗಿ ಸ್ನೇಹವನ್ನು ಬೆಳೆಸಿದ್ದಾರೆ.                           monetag ಅತೀ ಹೆಚ್ಚಿನ ನ್ಯೂಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ...