ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..
ರಂಜಿತ್ ಶೆಟ್ಟಿ ಅವರು ಅನಾಥಾಶ್ರಮ ಕಟ್ಟಿದ್ದು ಹೇಗೆ? ಮತ್ತು ಯಾಕೆ ? ಕುಂದಾಪುರದವರು ಎಲ್ಲೇ ಹೋದರು ಏನಾದರೂ ಸಾಧನೆ ಮಾಡೇ ಮಾಡುತ್ತಾರೆ ಇದನ್ನು ಇದನ್ನು ಒಮ್ಮೆ ಶೇರ್ ಮಾಡೋಣ
ರಂಜಿತ್ ಶೆಟ್ಟಿ ಅವರು ಅನಾಥಾಶ್ರಮ ಕಟ್ಟಿದ್ದು ಹೇಗೆ? ಮತ್ತು ಯಾಕೆ ? ಕುಂದಾಪುರದವರು ಎಲ್ಲೇ ಹೋದರು ಏನಾದರೂ ಸಾಧನೆ ಮಾಡೇ ಮಾಡುತ್ತಾರೆ ಇದನ್ನು ಇದನ್ನು ಒಮ್ಮೆ ಶೇರ್ ಮಾಡೋಣ. ರಂಜಿತ್ ಶೆಟ್ಟಿ ಎಂದರೆ ಯಾರಿಗೆ ಗೊತ್ತಿಲ್ಲ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರಿಗೆ ಸಹಾಯ ಮಾಡುತ್ತಾ ಬೆಂಗಳೂರಿನ ಅತ್ಯಂತ ಪ್ರಖ್ಯಾತ ಹೊಂದಿದವರು. ರಂಜಿತ್ ಶೆಟ್ಟಿ ಅವರು 1999 ಆಗಸ್ಟ್ 7 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಅಜ್ರಿ ಗ್ರಾಮದಲ್ಲಿ ರಾಜೀವ್ ಶೆಟ್ಟಿ ಮತ್ತು ಭಾರತಿ ದಂಪತಿಯ ಎರಡನೇ ಮಗನಾಗಿ ಜನಿಸಿದರು. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ ಬಡ ಕುಟುಂಬವಾದ್ದರಿಂದ ಕೂಲಿ ಮಾಡಿ ಮಗನನ್ನು ಸಾಕಿದರು. 10ನೇ ತರಗತಿವರೆಗೆ ಶಿಕ್ಷಣ ಮುಗಿಸಿದ ರಂಜಿತ್ ಮನೆ ತೊರೆದು ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪ್ರಾರಂಭದಲ್ಲಿ ಮಾಡಲು ಕೆಲಸವಿಲ್ಲದೇ, ಇರಲು ಮನೆಯೂ ಇಲ್ಲ, ಊಟವೂ ಇಲ್ಲದೇ ಮೂರು ಹಗಲು ಎರಡು ರಾತ್ರಿ ಕಮ್ಮನಹಳ್ಳಿ ಬಳಿಯ ಬಸ್ ನಿಲ್ದಾಣದ ಬಳಿಯೇ ತಂಗಿದ್ದರು. ಒಂದು ವರ್ಷ ಟೀ ಅಂಗಡಿಯಲ್ಲಿ ಕ್ಲೀನರ್ ಕೆಲಸ. ನಂತರ ಅವರು ತಮ್ಮದೇ ಆದ ಟೀ ಅಂಗಡಿಯನ್ನು ತೆರೆದರು. ಅವರು ಸತತ 7 ವರ್ಷಗಳಿಂದ ಇದನ್ನು ಮಾಡುತ್ತಿದ್ದಾರೆ. ಟೀ ಅಂಗಡಿ ನಡೆಸಿ ನಂತರ ಪ್ರತಿ ಭಾನುವಾರ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಮಲಗುವವರಿಗೆ ಊಟ ಹಾಕುತ್ತಿದ್ದರು. ಪ್ರತಿ ಭಾನುವಾರ ಬೀದಿಗಿಳಿಯುವ ಬಡವರನ್ನು ಯಾರು ನೋಡುತ್ತಾರೆ ಮತ್ತು ಅವರ ಸ್ಥಿತಿಯನ್ನು ನೋಡುತ್ತಾರೆ? ಅವರ...