ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ, ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ, ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು. ಇದು ಐದ...
ಬೈಂದೂರು ವತ್ತಿನೆಣ್ಣೆ ಸಮೀಪ ರಾಘವೇಂದ್ರ ಮಠ ದ ಹತ್ತಿರ ಬೆಂಕಿ ದುರಂತ ಇಂದು ಮದ್ಯಾಹ್ನ 3:೦೦ ಗಂಟೆ ಸಮಯ ದಲ್ಲಿ, ರಾಘವೇಂದ್ರ ಮಠ ದ ಹತ್ತಿರ ರಸ್ತೆ ಯ ಬದಿಯಲ್ಲಿ ಬೆಂಕಿ ಹತ್ತಿಕೊಂಡಿದನ್ನ ನೋಡಿ, ಫಾರೆಸ್ಟ್ ಇಲಾಖೆ ಗೆ ಕಾಲ್ ಮಾಡಿ, ಅಗ್ನಿ ಶಾಮಕ ದವರಿಗೆ ಜನರು ಕಾಲ್ ಮಾಡಿದ್ದಾರೆ , ಅಗ್ನಿ ಶಾಮಕದವರಿಗೆ ಬೇರೆ ಕಡೆ ಕರೆಬಂದಿದ್ದರಿಂದ ಅಗ್ನಿ ಶಾಮಕ ಸಿಗಲಿಲ್ಲ, ಆಮೇಲೆ ಭಟ್ಕಳ ಕ್ಕೆ ಕರೆಮಾಡಿ, ಅಗ್ನಿ ಶಾಮಕದವನ್ನ ಕರೆಸಿ, ಫಾರೆಸ್ಟ್ ಇಲಾಖೆ ಅವರ ಜೊತೆ ಯಲ್ಲಿ ಬೆಂಕಿ ನಂದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿದವರು ಧನ್ಯವಾದಗಳು. ಈ ಅಗ್ನಿಯೂ ಯಾವ ಕಾರಣಕ್ಕೆ ಆಗಿದೆ ಎಂದು. ತನಿಖೆ ನಡೆಯುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳು. ಅದಕ್ಕೆ ನಾವು ಚುರುಕು ಮಾಡುತ್ತಿದ್ದಾರೆ. ಅಗ್ನಿ ನಂದಿಸಲು ತುಂಬಾನೇ ಶ್ರಮ ಪಟ್ಟಿದ್ದು ಅಗ್ನಿಶಾಮಕದವರು ಕೊನೆಗೂ ನಂದಿಸಲು ಯಶಸ್ವಿಯಾದರು.